ಮಂಜು ರೇ ರವರು ಭಾರತೀಯ ವಿಜ್ಞಾನಿ. ಆಣ್ವೀಕ ಕಿಣ್ವಶಾಸ್ತ್ರ ಮತ್ತು ಕ್ಯಾನ್ಸರ್ ಜೀವರಾಸಾಯನಿಕತೆಯಲ್ಲಿ ಪರಿಣತಿ. ಆಂಟಿಕ್ಯಾನ್ಸರ್ ಡ್ರಾಗ್ಸ್ ಔಷಧಿಗಳ ಬೆಳವಣಿಗೆ ಮತ್ತು ಕೋಶಭೇದ ಪ್ರಕ್ರಿಯೆಯನ್ನು ಅರ್ಥಮಾಡಿಕೊಳ್ಳಲು ಅವಳ ಸಂಶೋಧನೆಯು ಗಮನಾರ್ಹವಾಗಿ ಕೊಡುಗೆ ನೀಡಿದೆ. ಅವಳ ಆಸಕ್ತಿಯಲ್ಲಿ ಗೆಡ್ಡೆಯ ಜೀವರಾಸಾಯನಿಕತೆ ಮತ್ತು ಆಣ್ವಿಕ ಕಿಣ್ವಶಾಸ್ತ್ರೌಯು ಸೇರಿದೆ. == ಜನನ == ಇವರು ೧ ಜನವರಿ ೧೯೪೭ ರಲ್ಲಿ ಜನಿಸಿದರು. == ವಿದ್ಯಾಬ್ಯಾಸ == ಇವರು ತಮ್ಮ ವಿದ್ಯಾಬ್ಯಾಸವನ್ನು ಕಲ್ಕತ್ತಾದ ವಿಶ್ವವಿದ್ಯಾಲಯದಲ್ಲಿ ಎಮ್.ಸ್ಸಿ ಜೊತೆಗೆ ಶರೀರಶಾಸ್ತ್ರವನ್ನು ೧೯೬೯ ರಲ್ಲಿ ಮಾಡಿರುತ್ತಾರೆ ಹಾಗೂ ಪಿಎಚ್.ಡಿ ಜೊತೆಗೆ ಬಯೋಕೆಮಿಸ್ಥ್ರಿಯನ್ನು ೧೯೭೫ ರಲ್ಲಿ ಮಾಡಿರುತ್ತಾರೆ. == ಪ್ರಶಸ್ತಿಗಳು == ಶಾಂತಿ ಸ್ವರೂಪ್-೧೯೮೯ ಭಾರತೀಯ ರಾಷ್ತ್ರೀಯ ವಿಜ್ಞಾನ ಅಕಾಡೆಮಿ-೧೯೭೫ ಡಾ ಐ ಸಿ ಚೋಪ್ರಾ ಸ್ಮಾರಕ ಪ್ರಶಸ್ತಿ-೨೦೦೩ ಡಾ ಜ್ಞಾನ ಚಂದ್ರ ಘೋಷ್ ಸ್ಮಾರಕ == ಸಂಶೋಧನೆಗಳು == ರೇ ತನ್ನ ವೃತ್ತಿಜೀವನವನ್ನು ಬಯೋಕೆಮಿಶಸ್ಟ್ರಿ ವಿಭಾಗದಲ್ಲಿ, ಇಂಡಿಯನ್ ಅಸೋಸಿಯೇಷನ್ ಆಫ್ ಕಲ್ಟಿವೇಷನ್ ಆಫ್ ಸೈನ್ಸ್ನಲ್ಲಿ ಪ್ರಾರಂಭಿಸಿದರು. ಡಿಸೆಂಬರ್ ೨೦೧೦ ರಿಂದ, ಅವರು ಕಲ್ಕತ್ತಾದ ಬೋಸ್ ಇನ್ಸ್ಟಿಟೂಟ್ನಳಲ್ಲಿ ಎಮೆರಿಟಿಸ್ ವಿಜ್ಞಾನಿ.ರೇ ಅವರ ಸಂಶೋಧನೆಯು ಹಲವಾರು ಚಯಾಪಚಯ ಮಾರ್ಗಗಳ ಅಡ್ಡ-ಉತ್ಪನ್ನವಾದ ಮೀಥೈಲ್ಗ್ಲೈಆಕ್ಸಲ್ನ ಜೈವಿಕ ಪಾತ್ರವನ್ನು ಅರ್ಥಮಾಡಿಕೊಳ್ಳುವಲ್ಲಿ ಕೇಂದ್ರೀಕರಿಸಿದೆ.ತನ್ನ ವೃತ್ತಿಜೀವನದ ಅವಧಿಯಲ್ಲಿ, ಅವಳು ಮತ್ತು ಅವಳ ತಂಡವು ಮೀಥೈಲ್ಗ್ಲೈಆಕ್ಸಲ್ ಅನಾಬೊಲಿಸಮ್ ಮತ್ತು ಕ್ಯಾಟಾಬೊಲಿಸಂನಲ್ಲಿ ಒಳಗೊಂಡಿರುವ ಕಿಣ್ವಗಳ ಸರಣಿಯನ್ನು ಪ್ರತ್ಯೇಕಿಸಿ, ಶುದ್ಧೀಕರಿಸಿದೆ ಮತ್ತು ನಿರೂಪಿಸಿದೆ. ಮಂಜು ರೇರವರು ೪ನೇಯ ಸಂಶೋಧನೆಯ ವಿಶ್ವ ಶೃಂಗಸಭೆಯಲ್ಲಿ ಬಾಗವಹಿಸಿದ್ದರು. ಬೋಸ್ ಸಂಸ್ಥೆಯಿಂದ ಮಂಜು ರೈರವರು ಇಂಡೋಕ್ಯಾನ್ಸರ್ ಶೃಂಗಸಭೆ ೨೦೧೫ ರ ಸಮ್ಮೇಳನದಲ್ಲಿ ಭಾರತದ ಭಾಷಣಕಾರಳು. ಹಾಗೂ ಪಿಎಚ್.ಡಿ ಕಲ್ಕತ್ತಾದ ಬೋಸ್ ಸಂಸ್ಥೆ , ಹಾಗೂ ಬಯೋಫಿಸಿಕ್ಸ್ ಇಲಾಖೆ.ಅವರ ವಿಕೀಡಾಟಾ ಭಾರತೀಯ ವಿಜ್ಞಾನಿ ಮತ್ತು ಆಣ್ವಿಕ ಕಿಣ್ವಶಾಸ್ತ್ರ ಮತ್ತು ಕ್ಯಾನ್ಸರ್ ಜೀವರಾಸಾಯನಿಕತೆಯಲ್ಲಿ ಪರಿಣತಿ. ಅವರ ಪ್ರಶಸ್ತಿ ವರ್ಷ ೧೯೮೯, ಶಿಸ್ತು, ಜೈವಿಕ ವಿಜ್ಞಾನ, ಜನ್ಮದಿನಾಂಕ, ೦೧/ ೦೧/೧೯೪೭ ವಿಶ್ವಗಡ್ಡೆ. ಬೋಸ್ ಸಂಸ್ಥೆಯಿಂದ ಮಂಜು ರೇರವರು ಕ್ಯಾನ್ಸರ್ ವಿಜ್ಞಾನದ ೨೦೧೪ ರ ಸಮ್ಮೇಳನದಲ್ಲಿ ಭಾರತದ ಭಾಷಣಕಾರಳು. ಇಂಡೋಕ್ಯಾನ್ಸರ್ ಶೃಂಗಸಭೆ ೨೦೧೫ ರ ಸಮ್ಮೇಳನದಲ್ಲಿ ಭಾರತದ ಭಾಷಣಕಾರಳಾಗಿದ್ದಳು. == ಉಲ್ಲೇಖಗಳು ==